ಕಾಡನೆಯೊಂದು ದಾಳಿ ಮಾಡಿದ ಪರಿಣಾಮ ವ್ಯಕ್ತಿಯೊಬ್ಬರು ಮೃತ ಪಟ್ಟಿರುವ ಘಟನೆ ಪೆರ್ಲಂಪಾಡಿಯಲ್ಲಿ ನಡೆದಿದೆ.
ಇಂದು ಬೆಳಗ್ಗೆ ಏ.29 ರಂದು ಬೆಳಗ್ಗೆ ಪೆರ್ಲಂಪಾಡಿಯ ಸೆಲ್ಲಾಮ (65) ಎಂಬವರು ಕಣಿಯಾರು ಸಮೀಪದ ರಬ್ಬರ್ ಟಾಪಿಂಗ್ ಗೆ ತೆರಳಿದ್ದರು.
ಈ ಸಂದರ್ಭದಲ್ಲಿ ಕಾಡನೆ ದಾಳಿಗೆ ಸಿಲುಕಿ ಸೆಲ್ಲಾಮ ರವರು ಸಾವನ್ನಪ್ಪಿದ್ದಾರೆ.
0 ಕಾಮೆಂಟ್ಗಳು