ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತ ಪುರುಷರ ಹಾಕಿ ತಂಡವು ಕಂಚಿಗೆ ಮುತ್ತಿಟ್ಟಿದೆ.
ಹರ್ಮನ್ ಪ್ರೀತ್ ಸಿಂಗ್ ತಂಡ ಇಂದು ನಡೆದ ಸ್ಪೈನ್ ವಿರುದ್ಧ ರೋಚಕ ಗೆಲುವು ಸಾಧಿಸಿದೆ.
ಈ ದಾಖಲೆಗೆ ಕಾರಣರಾದ ಕ್ಯಾಪ್ಟನ್ ಹರ್ಮನ್ ಪ್ರೀತ್ ಸಿಂಗ್ ತಂಡಕ್ಕೆ ಇದೀಗ ದೇಶವ್ಯಾಪಿ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ಕಂಚು ಗೆದ್ದ ಖುಶಿಯಲ್ಲಿರುವ ತಂಡಕ್ಕೆ ದಿಗ್ಗಜ ಆಟಗಾರ, ಗೋಲ್ ಕೀಪರ್ ಪಿ.ಆರ್.ಶ್ರೀಜೇಶ್ ಅವರ ವಿದಾಯ ಕಣ್ಣಲ್ಲಿ ನೀರು ತರಿಸಿದೆ.
ಪಿ.ಆರ್.ಶ್ರೀಜೇಶ್ ರವರು ತಮ್ಮ ವೃತ್ತಿಜೀವನಕ್ಕೆ ಪೂರ್ಣವಿರಾಮ ಕೊಟ್ಟರು ತಮ್ಮ ಗೋಲ್ ಕೀಪಿಂಗ್ ಗ್ಲೌಸ್ ತೆಗೆದಿಟ್ಟು ಅದಕ್ಕೆ ಗೌರವಿಸುವ ಮೂಲಕ ಭಾವುಕ ವಿದಾಯ ಹೇಳಿದರೆ.
0 ಕಾಮೆಂಟ್ಗಳು