ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕಾಳಿ ನದಿಯ ಸೇತುವೆ ಕುಸಿದಿದ್ದು. ಒಂದು ಟ್ರಕ್ ನದಿಗೆ ಬಿದ್ದಿರುವ ಘಟನೆ ನಡೆದಿದೆ.
ನಿನ್ನೆ ತಡ ರಾತ್ರಿ ಸುಮಾರು 1 ಗಂಟೆ ನದಿಗೆ ಟ್ರಕ್ ಬಿದ್ದು ಅದರಲ್ಲಿದ್ದ ಒಬ್ಬ ಚಾಲಕನನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ. ಇನ್ನು ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕಾಳಿ ನದಿಯ ಸೇತುವೆ ಕುಸಿದಿದ್ದು. ಒಂದು ಟ್ರಕ್ ನದಿಗೆ ಬಿದ್ದಿರುವ ಘಟನೆ ನಡೆದಿದೆ.
ಸಿ ಟಿವಿ ಕನ್ನಡಕ್ಕೆ ಸ್ವಾಗತ. ಪ್ರಿಯ ವೀಕ್ಷಕರೆ, ಇದೀಗ ಸಿಟಿವಿ ಕನ್ನಡ ವೆಬ್ ಸೈಟ್ ನಲ್ಲೂ ಲಭ್ಯವಿದೆ. ಪ್ರತಿ ಕ್ಷಣದ ತಾಜಾ ಸುದ್ದಿಗಳನ್ನು ಓದಲು ಸಿ ಟಿವಿ ಕನ್ನಡ ವೆಬ್ ಸೈಟ್ ಸಂಪರ್ಕ ಮಾಡಬಹುದು. ರಾಜಕೀಯ, ಕ್ರೀಡೆ ಹಾಗೂ ಸಾಂಸ್ಕೃತಿಕ ವರದಿಗಳು ಸೇರಿದಂತೆ ಅನೇಕ ವಿಷಯಗಳನ್ನೊಳಗೊಂಡ ವಿಚಾರ ಮಂಟಪವಾಗಿ ನಿಮಗೀಗ ಸಿ ಟಿವಿ ವೆಬ್ ನ್ಯೂಸ್ ಓದಲು ಮುಕ್ತವಾಗಿದೆ. ವಿಶೇಷ ವರದಿಗಳನ್ನು ವೀಕ್ಷಿಸಲು ಕೇಬಲ್ ನೆಟ್ವರ್ಕ್ ನಲ್ಲಿ ಲಭ್ಯವಿದೆ. ಕೇಬಲ್ ನಂಬರ್ 92 ರಲ್ಲಿ "ಸಿ ಟಿವಿ ಕನ್ನಡ" ಚಾನಲ್ ನ್ನು ವೀಕ್ಷಿಸಬಹುದು.
0 ಕಾಮೆಂಟ್ಗಳು