ದಕ್ಷಿಣ ಕನ್ನಡ (ದ.ಕ) ಜಿಲ್ಲೆಯಲ್ಲಿ ನಾಳೆಯೂ ಭಾರೀ ಮಳೆಯ ಸಾಧ್ಯತೆ ಇರುವ ಹಿನ್ನೆಲೆಯಿಂದ, ಐದು ತಾಲೂಕುಗಳ ಶಾಲೆಗಳಿಗೆ ರಜೆ ಘೋಷಿಸಲಾಗಿದೆ:
➡️ ರಜೆ ಘೋಷಿಸಲಾದ ತಾಲೂಕುಗಳು:
-
ಮಂಗಳೂರು
ಉಳ್ಳಾಲ
-
ಬಂಟ್ವಾಳ
-
ಮುಲ್ಕಿ
-
ಮೂಡಬಿದಿರೆ
ಈ ಪ್ರದೇಶಗಳ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಈ ರಜೆಗಾಗಿ ಆದೇಶ ನೀಡಿದ್ದಾರೆ.
❗ ಪುತ್ತೂರು ತಾಲೂಕಿನಲ್ಲಿ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಇಲ್ಲ.
0 ಕಾಮೆಂಟ್ಗಳು