ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಾತೃಶಕ್ತಿ-ದುರ್ಗಾವಾಹಿನಿ ಎಡಮಂಗಲ ಘಟಕ, ಕಡಬ ಪ್ರಖಂಡ ಇವರ ಸಾರಥ್ಯದಲ್ಲಿ ನಡೆಯುವ ಕೆಸರುಗದ್ದೆ ಕ್ರೀಡಾಕೂಟದ ಕಾರ್ಯಕ್ರಮವು ಇಂದು (ಆ-25) ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮುಂಭಾಗದ ತೆನೆಮಾರು ಗದ್ದೆಯಲ್ಲಿ ಕೆಸರುಗದ್ದೆ ಕ್ರೀಡಾಕೂಟ ನಡೆಯಿತು..
ಸಂಸ್ಕಾರಯುತ ಜನಪದ ಕ್ರೀಡೆಯು ವಿಶ್ವ ಹಿಂದೂ ಪರಿಷತ್ ನ ಸ್ಥಾಪನಾ ದಿನಾಚರಣೆಯ ಅಂಗವಾಗಿ 4ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಶ್ರೀ ಶೇಖರ ಗೌಡ ಎರ್ಕ ಉದ್ಘಾಟಿಸಿದರು, ಸಭಾ ಕಾರ್ಯಕ್ರಮದ ಕಾರ್ಯಕ್ರಮದ ಅಧ್ಯಕ್ಷತೆ ಶ್ರೀ ಈಶ್ವರ ಗೌಡ ಜಾಲ್ತಾರು ವಹಿಸಿದ್ದರು.
0 ಕಾಮೆಂಟ್ಗಳು