ವಿಶ್ವ ಹಿಂದೂ ಪರಿಷತ್ ಬಜರಂಗದಳ ಎಡಮಂಗಲ ಇವರ ಸಾರಥ್ಯದಲ್ಲಿ ಕೆಸರುಗದ್ದೆ ಕ್ರೀಡಾಕೂಟ

 

ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಾತೃಶಕ್ತಿ-ದುರ್ಗಾವಾಹಿನಿ ಎಡಮಂಗಲ ಘಟಕ, ಕಡಬ ಪ್ರಖಂಡ  ಇವರ ಸಾರಥ್ಯದಲ್ಲಿ ನಡೆಯುವ ಕೆಸರುಗದ್ದೆ ಕ್ರೀಡಾಕೂಟದ ಕಾರ್ಯಕ್ರಮವು ಇಂದು (ಆ-25) ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮುಂಭಾಗದ ತೆನೆಮಾರು ಗದ್ದೆಯಲ್ಲಿ ಕೆಸರುಗದ್ದೆ ಕ್ರೀಡಾಕೂಟ ನಡೆಯಿತು..


ಸಂಸ್ಕಾರಯುತ ಜನಪದ ಕ್ರೀಡೆಯು ವಿಶ್ವ ಹಿಂದೂ ಪರಿಷತ್ ನ ಸ್ಥಾಪನಾ ದಿನಾಚರಣೆಯ ಅಂಗವಾಗಿ 4ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟ ಹಮ್ಮಿಕೊಳ್ಳಲಾಯಿತು.


ಕಾರ್ಯಕ್ರಮವನ್ನು  ಶ್ರೀ ಶೇಖರ ಗೌಡ ಎರ್ಕ ಉದ್ಘಾಟಿಸಿದರು, ಸಭಾ ಕಾರ್ಯಕ್ರಮದ ಕಾರ್ಯಕ್ರಮದ ಅಧ್ಯಕ್ಷತೆ ಶ್ರೀ ಈಶ್ವರ ಗೌಡ ಜಾಲ್ತಾರು ವಹಿಸಿದ್ದರು.   

ಮುಖ್ಯ ಅತಿಥಿಗಳಾಗಿ ಶ್ರೀಹರಿ ನುಚಿಲ, ಶ್ರೀ ರಾಮಣ್ಣ ಜಾಲ್ತಾರು, ಶ್ರೀ ರಾಮಕೃಷ್ಣ ರಾಯ್ ಮಾಲೆಂಗ್ರಿ, ಶ್ರೀ ಪ್ರಕಾಶ್ ದಡ್ಡು, ಶ್ರೀ ಪ್ರವೀಣ್ ರೈ ಮರ್ದೂರು, ಶ್ರೀ ದಾಮೋಧರ ಗೌಡ ಲೆಕ್ಕೆಸಿರಿಮಜಲು ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು